Mon,May20,2024
ಕನ್ನಡ / English

ವಿಧಾನಸಭಾ ಚುನಾವಣೆಗೆ ಜೆಡಿಎಸ್‌ನ 93 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ | JANATA NEWS

19 Dec 2022
1798

ಬೆಂಗಳೂರು : 2023 ರ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಜೆಡಿಎಸ್ ಇಂದು 93 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ಕೆಲವು ಪ್ರಬಲ ಅಭ್ಯರ್ಥಿಗಳ ಹೆಸರು ಪಟ್ಟಿಯಲ್ಲಿದೆ.

ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, 2023ರ ಚುನಾವಣೆಗೆ ಜೆಡಿಎಸ್ ಪಟ್ಟಿ ಬಿಡುಗಡೆ ಬಗ್ಗೆ ಹಲವರು ಪ್ರಶ್ನೆ ಕೇಳಿದ್ದರು. ಈ ಕಾರಣಕ್ಕೆ ಇಂದು ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.

ಜೆಡಿಎಸ್ ರಾಷ್ಟ್ರಾಧ್ಯಕ್ಷ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರ ಅನುಮೋದನೆಯ ಮೇರೆಗೆ ಮೊದಲ ಪಟ್ಟಿಯನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ನಿರೀಕ್ಷೆಯಂತೆ ಹೆಚ್.ಡಿ.ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ, ಪುತ್ರ ನಿಖಿಲ್ ರಾಮನಗರದಿಂದ ಕಣಕ್ಕಿಳಿಯುತ್ತಿದ್ದು, ಚಾಮುಂಡೇಶ್ವರಿಯಿಂದ ಜಿ.ಟಿ.ದೇವೇಗೌಡ, ಪುತ್ರ ಹರೀಶ್ ಗೌಡ ಹುಣಸೂರಿನಿಂದ ಕಣಕ್ಕಿಳಿಯುತ್ತಿದ್ದಾರೆ.

ಹಾಸನ ಜಿಲ್ಲೆಯ ಟಿಕೆಟ್ ಘೋಷಣೆಯಾಗಿಲ್ಲ. ಈ ಜಿಲ್ಲೆಯ ಟಿಕೆಟ್‌ ಹಂಚಿಕೆಯ ಅಧಿಕಾರವನ್ನು ದೇವೇಗೌಡ ಮತ್ತು ರೇವಣ್ಣಗೆ ಕೊಟ್ಟಿದ್ದಾರೆ.

ಖಾನಾಪುರ -ನಾಸಿರ್ ಬಾಬುಲ್ ಸಾಬ್ ಭಗವಾನ್
ಬೈಲಹೊಂಗಲ -ಶಂಕರ ಮಾಡಲಗಿ
ಬಾದಾಮಿ -ಹನುಮಂತಪ್ಪ ಮಾವಿನಮರದ
ಮುದ್ದೇಬಿಹಾಳ- ಡಾ. ಚನ್ನಬಸಪ್ಪ ಸಂಗಪ್ಪ ಸೊಲ್ಲಾಪುರ
ದೇವರ ಹಿಪ್ಪರಗಿ- ರಾಜುಗೌಡ ಪಾಟೀಲ್
ಬಸವನಬಾಗೇವಾಡಿ- ಪರಮಾನಂದ ಬಸಪ್ಪ ತನಿಖೆದಾರ
ಬಬಲೇಶ್ವರ- ಬಸವರಾಜ ಹೊನವಾಡ
ನಾಗಠಾಣ(ಎಸ್ ಸಿ)- ದೇವಾನಂದ ಪಿ ಚೌಹಾಣ್
ಇಂಡಿ- ಬಿ.ಡಿ.ಪಾಟೀಲ್
ಸಿಂಧಗಿ – ಶಿವಾನಂದ ಪಾಟೀಲ್
ಆಫ್ಜಲ್ ಪುರ- ಶಿವಕುಮಾರ್ ನಾಟೇಕರ್
ಸೇಡಂ-ಬಾಲರಾಜ್ ಗುತ್ತೇದಾರ
ಚಿಂಚೋಳಿ (ಎಸ್ ಸಿ)-ಸಂಜೀವ ಯಾಕಾಪುರ
ಆಳಂದ- ಮಹೇಶ್ವರಿ ವಾಲೆ
ಗುರುಮಿಠಕಲ್- ನಾಗನಗೌಡ ಕಂದಕೂರು
ಹುಮ್ನಾಬಾದ್ – ಸಿ.ಎಂ.ಫಯಾಜ್
ಬೀದರ್ ದಕ್ಷಿಣ- ಬಂಡೆಪ್ಪ ಖಾಶೆಂಪೂರ್
ಬೀದರ್- ರಮೇಶ್ ಪಾಟೀಲ್
ಬಸವಕಲ್ಯಾಣ- ಎಸ್. ವೈ. ಖಾದ್ರಿ
ರಾಯಚೂರು ಗ್ರಾಮೀಣ(ಎಸ್ ಟಿ)- ನರಸಿಂಹ ನಾಯಕ್
ಮಾನ್ವಿ (ಎಸ್ ಟಿ)- ರಾಜಾ ವೆಂಕಟಪ್ಪ ನಾಯಕ
ದೇವದುರ್ಗ (ಎಸ್ ಟಿ) – ಕರೆಮ್ಮಾ ಜಿ ನಾಯಕ
ಲಿಂಗಸೂರು (ಎಸ್ ಸಿ)-ಸಿದ್ದು ಬಂಡಿ
ಸಿಂಧನೂರು- ವೆಂಕಟರಾವ್ ನಾಡಗೌಡ
ಕುಷ್ಟಗಿ – ತುಕಾರಾಂ ಸುರ್ವಿ
ಕನಕಗಿರಿ (ಎಸ್ ಸಿ)- ಅಶೋಕ್ ಉಮ್ಮಲಟ್ಟಿ
ಹಾವೇರಿ (ಎಸ್ ಸಿ)- ತುಕಾರಾಂ ಮಾಳಗಿ
ಹಿರೇಕೆರೂರು- ಜಯಾನಂದ ಜಾವಣ್ಣ ನವರ
ರಾಣೆಬೆನ್ನೂರು- ಮಂಜುನಾಥ್ ಗೌಡರ್
ಹೂವಿನ ಹಡಗಲಿ (ಎಸ್ ಸಿ)- ಪುತ್ರೇಶ್
ಸಂಡೂರು (ಎಸ್ ಟಿ)-ಸೋಮಪ್ಪ
ಚಳಕೆರೆ (ಎಸ್ ಟಿ)- ರವೀಶ್
ಹೊಸದುರ್ಗ -ಎಂ. ತಿಪ್ಪೇಸ್ವಾಮಿ
ಹರಿಹರ- ಹೆಚ್.ಎಸ್. ಶಿವಶಂಕರ
ದಾವಣಗೆರೆ ದಕ್ಷಿಣ – ಅಮಾನುಲ್ಲಾ
ಚನ್ನಗಿರಿ- ಯೋಗೇಶ್
ಹೊನ್ನಾಳಿ- ಶಿವಮೂರ್ತಿ ಗೌಡ
ಶಿವಮೊಗ್ಗ ಗ್ರಾಮೀಣ(ಎಸ್ ಸಿ)- ಶಾರದಾ ಪೂರ್ಯ ನಾಯಕ್
ಭದ್ರಾವತಿ – ಶಾರದಾ ಅಪ್ಪಾಜಿ ಗೌಡ
ತೀರ್ಥಹಳ್ಳಿ- ರಾಜಾರಾಮ್
ಶೃಂಗೇರಿ- ಸುಧಾಕರ್ ಶೆಟ್ಟಿ
ಮೂಡಿಗೆರೆ (ಎಸ್ ಸಿ)- ಬಿ.ಬಿ.ನಿಂಗಯ್ಯ
ಚಿಕ್ಕಮಗಳೂರು- ತಿಮ್ಮಶೆಟ್ಟಿ
ಚಿಕ್ಕನಾಯಕನಹಳ್ಳಿ- ಸಿ.ಬಿ.ಸುರೇಶ ಬಾಬು
ತುರುವೇಕೆರೆ- ಎಂ.ಟಿ.ಕೃಷ್ಣಪ್ಪ
ಕುಣಿಗಲ್-ಡಿ.ನಾಗರಾಜಯ್ಯ
ತುಮಕೂರು ನಗರ -ಗೋವಿಂದರಾಜು
ತುಮಕೂರು ಗ್ರಾಮೀಣ – ಡಿ.ಸಿ.ಗೌರಿಶಂಕರ್
ಕೊರಟಗೆರೆ (ಎಸ್ ಸಿ) -ಸುಧಾಕರ್ ಲಾಲ್
ಗುಬ್ಬಿ- ನಾಗರಾಜ್
ಪಾವಗಡ (ಎಸ್ ಸಿ) – ತಿಮ್ಮರಾಯಪ್ಪ
ಮಧುಗಿರಿ- ವೀರಭದ್ರಯ್ಯ
ಗೌರಿ ಬಿದನೂರು- ನರಸಿಂಹ ಮೂರ್ತಿ
ಬಾಗೇಪಲ್ಲಿ-ನಾಗರಾಜ ರೆಡ್ಡಿ
ಚಿಕ್ಕಬಳ್ಳಾಪುರ-ಕೆ.ಪಿ.ಬಚ್ಚೇಗೌಡ
ಶಿಡ್ಲಘಟ್ಟ- ರವಿಕುಮಾರ್
ಚಿಂತಾಮಣಿ-ಜೆ.ಕೆ.ಕೃಷ್ಣಾ ರೆಡ್ಡಿ
ಶ್ರೀನಿವಾಸಪುರ- ಜಿ.ಕೆ.ವೆಂಕಶಿವಾ ರೆಡ್ಡಿ
ಮುಳಬಾಗಿಲು(ಎಸ್ ಸಿ)- ಸಮೃದ್ಧಿ ಮಂಜುನಾಥ್
ಕೆಜಿಎಫ್ (ಎಸ್ ಸಿ)-ರಮೇಶ್ ಬಾಬು
ಬಂಗಾರಪೇಟೆ (ಎಸ್ ಸಿ)- ಎಂ. ಮಲ್ಲೇಶ್ ಬಾಬು
ಕೋಲಾರ- ಸಿಎಂಆರ್ ಶ್ರೀನಾಥ್
ಮಾಲೂರು- ಜೆ.ಇ. ರಾಮೇಗೌಡ
ಬ್ಯಾಟರಾಯನಪುರ- ವೇಣುಗೋಪಾಲ್
ದಾಸರಹಳ್ಳಿ- ಆರ್. ಮಂಜುನಾಥ್
ಶ್ರೀರಂಗಪಟ್ಟಣ- ಡಾ.ರವೀಂದ್ರ ಶ್ರೀಕಂಠಯ್ಯ
ನಾಗಮಂಗಲ -ಸುರೇಶ್ ಗೌಡ
ಕೆ.ಆರ್.ಪೇಟೆ- ಹೆಚ್.ಟಿ. ಮಂಜುನಾಥ್
ಪಿರಿಯಾರಪಟ್ಟಣ- ಕೆ.ಮಹಾದೇವ್
ಕೆ.ಆರ್.ನಗರ- ಸಾರಾ ಮಹೇಶ್
ಟಿ.ನರಸೀಪುರ(ಎಸ್ ಸಿ)- ಅಶ್ವಿನ್ ಕುಮಾರ್
ವರುಣ- ಅಭಿಷೇಕ್
ಕೃಷ್ಣರಾಜ- ಮಲ್ಲೇಶ್
ಹನೂರು – ಮಂಜುನಾಥ್
ಹೆಬ್ಬಾಳ- ಮೋಯಿದ್ ಅಲ್ತಾಫ್
ಗಾಂಧಿನಗರ-ವಿ.ನಾರಾಯಣ ಸ್ವಾಮಿ
ರಾಜಾಜಿನಗರ- ಗಂಗಾಧರ್ ಮೂರ್ತಿ
ಗೋವಿಂದರಾಜನಗರ- ಆರ್.ಪ್ರಕಾಶ್
ಬಸವನಗುಡಿ- ಅರಮನೆ ಶಂಕರ್
ಬೆಂಗಳೂರು ದಕ್ಷಿಣ- ಪ್ರಭಾಕರ್ ರೆಡ್ಡಿ
ಆನೇಕಲ್ (ಎಸ್ ಸಿ)- ಕೆ.ಪಿ.ರಾಜು
ದೇವನಹಳ್ಳಿ (ಎಸ್ ಸಿ)- ನಿಸರ್ಗ ನಾರಾಯಣ ಸ್ವಾಮಿ
ದೊಡ್ಡ ಬಳ್ಳಾಪುರ- ಬಿ.ಮುನೇಗೌಡ
ನೆಲಮಂಗಲ(ಎಸ್ ಸಿ)- ಡಾ.ಶ್ರೀನಿವಾಸ್ ಮೂರ್ತಿ
ಮಾಗಡಿ -ಎ. ಮಂಜುನಾಥ್
ಮಳವಳ್ಳಿ (ಎಸ್ ಸಿ) – ಡಾ.ಕೆ.ಅನ್ನದಾನಿ
ಮದ್ದೂರು-ಡಿಸಿ ತಮ್ಮಣ್ಣ
ಮೇಲುಕೋಟೆ -ಸಿ. ಎಸ್.ಪುಟ್ಟರಾಜು
ಮಂಡ್ಯ-ಎಂ.ಶ್ರೀನಿವಾಸ್

RELATED TOPICS:
English summary :List of 93 candidates of JD(S) for assembly elections released

ಪ್ರಧಾನಿ ಮೋದಿ ಅವರ ಮೂರನೇ ಅವಧಿಯ ಆರು ತಿಂಗಳೊಳಗೆ ಪಿಒಕೆ ಭಾರತದ ಭಾಗವಾಗಲಿದೆ - ಸಿಎಂ ಯೋಗಿ
ಪ್ರಧಾನಿ ಮೋದಿ ಅವರ ಮೂರನೇ ಅವಧಿಯ ಆರು ತಿಂಗಳೊಳಗೆ ಪಿಒಕೆ ಭಾರತದ ಭಾಗವಾಗಲಿದೆ - ಸಿಎಂ ಯೋಗಿ
ಸಂಸದ ಪ್ರಜ್ವಲ್‌ ರೇವಣ್ಣ  ಪೆನ್‌ಡ್ರೈವ್‌ ಪ್ರಕರಣ : ಎಲ್ಲಾ ಡಿ.ಕೆ.ಶಿವಕುಮಾರ್‌ ಪ್ಲಾನ್ - ವಕೀಲ ದೇವರಾಜೇಗೌಡ
ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ : ಎಲ್ಲಾ ಡಿ.ಕೆ.ಶಿವಕುಮಾರ್‌ ಪ್ಲಾನ್ - ವಕೀಲ ದೇವರಾಜೇಗೌಡ
 ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ ಕೋರಿರುವ ಬಿಬಿಎಂಪಿ
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ ಕೋರಿರುವ ಬಿಬಿಎಂಪಿ
ಸಿಎಂ ಕೇಜ್ರಿವಾಲ್ ಗೃಹ ಕಚೇರಿಯಲ್ಲಿ ಎಎಪಿ ರಾಜ್ಯಸಭಾ ಸಂಸದೆ ಮೇಲೆ ಹಲ್ಲೆ ಪ್ರಕರಣ : ದೂರು ದಾಖಲಿಸಿದ ಸ್ವಾತಿ ಮಲಿವಾಲ್
ಸಿಎಂ ಕೇಜ್ರಿವಾಲ್ ಗೃಹ ಕಚೇರಿಯಲ್ಲಿ ಎಎಪಿ ರಾಜ್ಯಸಭಾ ಸಂಸದೆ ಮೇಲೆ ಹಲ್ಲೆ ಪ್ರಕರಣ : ದೂರು ದಾಖಲಿಸಿದ ಸ್ವಾತಿ ಮಲಿವಾಲ್
ಚುನಾವಣಾ ಪ್ರಚಾರಕ್ಕೆ ಜಾಮೀನು : ಅರವಿಂದ್ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ - ಕೇಂದ್ರ ಗೃಹ ಸಚಿವ
ಚುನಾವಣಾ ಪ್ರಚಾರಕ್ಕೆ ಜಾಮೀನು : ಅರವಿಂದ್ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ - ಕೇಂದ್ರ ಗೃಹ ಸಚಿವ
ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ಅವರಿಗೆ ಬಳೆಗಳನ್ನು ಧರಿಸುವಂತೆ ಮಾಡುತ್ತೇವೆ - ಪ್ರಧಾನಿ ಮೋದಿ
ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ಅವರಿಗೆ ಬಳೆಗಳನ್ನು ಧರಿಸುವಂತೆ ಮಾಡುತ್ತೇವೆ - ಪ್ರಧಾನಿ ಮೋದಿ
 ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ ಆಂದ್ರಪ್ರದೇಶದ ಶಾಸಕ
ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ ಆಂದ್ರಪ್ರದೇಶದ ಶಾಸಕ
ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ
ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ
ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ
ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ
ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ
ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ
ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

ನ್ಯೂಸ್ MORE NEWS...